*🪔ನಿಧನ ವಾರ್ತೆ-ಅಂಬಾಲಿ ನಾಗರಾಜ ಕೂಡ್ಲಿಗಿ🪔*-ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನಿವಾಸಿ,ವಾಲ್ಮೀಕಿ ಯುವ ಮುಖಂಡ ಹಾಗೂ ಯುವ ಪೈಲ್ವನ್ ರಾದ ಅಂಬಾಲಿ ನಾಗರಾಜ(48),ಮೇ 1ರಂದು ಸಂಜೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ. ಅವರು ತಾಯಿ ಶ್ರೀಮತಿ ಊರಮ್ಮ (ಕೂಡ್ಲಿಗಿ ಪಟ್ಟಣ ಪಂಚಾಯ್ತಿ…
Category: ನಿಧನವಾರ್ತೆ
ನಿಧನ ವಾರ್ತೆ, ಎಚ್ಚರಿಕೆ ವಾರ ಪತ್ರಿಕೆ ಬೆಳಗಾವಿ ವರದಿಗಾರರ ತಾಯಿ ನಿಧನ…!!!
ನಿಧನ ವಾರ್ತೆ ಬೆಳಗಾವಿ ಜಿಲ್ಲೆಯ ಹೆಸರಾಂತ ಪತ್ರಿಕೆಯಾದ, ಎಚ್ಚರಿಕೆ ಕ್ರಾಂತಿಕಾರಿ ವಾರ ಪತ್ರಿಕೆಯ, ಜಿಲ್ಲಾ ವರದಿಗಾರರಾದ ಮಹಾಲಿಂಗ ಗಗ್ಗರಿ ಯವರ ತಾಯಿಯಾದ, ಲಕ್ಕವ್ವ ಹಣಮಂತ ಗಗ್ಗರಿ 78ವರ್ಷದ ಇವರು, ಇಂದು ದೈವಾದಿನರಾಗಿರುತ್ತಾರೆ. ಮತ್ತು ಇವರು ಅಪಾರ ಬಂದು ಬಳಗವನ್ನು ಅಗಲಿದ್ದಾರೆ…
ಕೊರೋನಾದ ಹಟ್ಟ ಹಾಸಕ್ಕೆ ಕನ್ನಡ ಚಿತ್ರರಂಗದ ನಿರ್ದೇಶಕ ರಾಮು ಬಲಿ…!!!
ಬೆಂಗಳೂರು: ಕರೊನಾ ಮೊದಲನೆಯ ಅಲೆ ಅಲ್ಲೆಲ್ಲೋ ದೂರದಲ್ಲಿ ಯಾರೋ ಸತ್ತರು ಎಂಬ ಸುದ್ದಿಯನ್ನು ಹೊತ್ತು ತಂದಿದ್ದು ಹೆಚ್ಚಾದರೆ, ಕರೊನಾ ಎರಡನೆಯ ಅಲೆಯ ಸಾವಿನ ಸುದ್ದಿಗಳಲ್ಲಿ ಪರಿಚಿತ ಹೆಸರುಗಳೇ ಹೆಚ್ಚು ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದ್ದವು. ಅದಕ್ಕೆ ಪೂರಕ ಎಂಬಂತೆ ಇದೀಗ ಸಂಭವಿಸುತ್ತಿರುವ…
*🪔ನಿಧನ ವಾರ್ತೆ-ಜಗದೀಶ ಅಂಚೆ ನೌಕರ (ಗುಡೇಕೋಟೆ)
*🪔ನಿಧನ ವಾರ್ತೆ-ಜಗದೀಶ ಅಂಚೆ ನೌಕರ (ಗುಡೇಕೋಟೆ)* ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಡೇಕೋಟೆ ಅಂಚೆನೌಕರರಾಗಿದ್ದ,ಜಗದೀಶ(45),ಕೊರೊನಕ್ಕೆ ಮಹಾಮಾರಿಗೆ ಬಲಿಯಾಗಿದ್ದಾರೆ. ಮೂಲತಃ ಚುತ್ರದುರ್ಗ ಮೂಲದವರಾಗಿದ್ದು,ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿದ್ದರು. ಶುಕ್ರವಾರ ಕಾರ್ಯನಿರ್ವಹಿಸಿದ್ದ ಅವರು ಶನಿವಾರದಂದು ಅವರಿಗೆ ಸ್ವಲ್ಪ ಮಟ್ಟಿಗೆ ಜ್ವರ…
🪔 ನಿಧನ ವಾರ್ತೆ-ಕಡೇಮನಿ ಶ್ರೀಮತಿ ಮಹದೇವಮ್ಮ ಕೂಡ್ಲಿಗಿ🪔
🪔ನಿಧನ ವಾರ್ತೆ-ಕಡೇಮನಿ ಶ್ರೀಮತಿ ಮಹದೇವಮ್ಮ ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರತಿಷ್ಠಿತ ಕಾಯಿಕೆಡವ ಮನೆತನದ ಹಿರಿಯರಾದ,ಕಡೆಮನಿ ಶ್ರೀಮತಿ ಮಹದೇವಮ್ಮ(85)ಗಂಡ (ದಿವಂಗತ ಸಣ್ಣವೀರಪ್ಪ)ಏ 23ರಂದು ರಾತ್ರಿ ನಿಧನರಾಗಿದ್ದಾರೆ. ಅವರು ವಯೋಸಹಜ ಅಸ್ವಸ್ಥರಾಗಿದ್ದು ಅನಾರೋಗ್ಯದಿಂದ ಬಳಲುತಿದ್ದರು ಏ23ರಂದು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. *ಅಂತ್ಯಕ್ರಿಯೆ*-ಮೃತರ ಅಂತ್ಯ…
*🪔ಕನ್ನಡದ ನಿಘಂಟು ಇನ್ನಿಲ್ಲ*🪔
ವರದಿ.ಮಂಜುನಾಥ್, ಎನ್ *🪔ಕನ್ನಡದ ನಿಘಂಟು ಇನ್ನಿಲ್ಲ*🪔- ರಾಜ್ಯ ಕಂಡ ಮಹಾನ್ ಮೇಧಾವಿ ಹಾಗೂ ಕನ್ನಡದ ನಿಘಂಟು ತಜ್ಞ, ಇಗೋ ಕನ್ನಡ ಖ್ಯಾತಿಯ,ನಾಡೋಜ ಪ್ರಶಸ್ತಿ ವಿಚೇತರಾದ ಶತಾಯುಷಿ, 108ವಸಂತಗಳನ್ನು ಹಿಂದಿಕ್ಕಿದ್ದ ಹಾಗೂ ನಾಡಕಂಡ ಹಿರಿಯ ಸಾಧಕ ಪ್ರೊ ಜಿ.ವೆಂಕಟಸುಬ್ಬಯ್ಯನವರು (108). ಸೋಮವಾರ ಎ19ರಂದು…
🪔ನಿಧನ ವಾರ್ತೆ-ಕೆ.ಬಿ.ರೇವಣ್ಣ, ನಿವೃತ್ತ ದೈಹಿಕ ಶಿಕ್ಷಕರು ಕೂಡ್ಲಿಗಿ🪔
🪔ನಿಧನ ವಾರ್ತೆ-ಕೆ.ಬಿ.ರೇವಣ್ಣ, ನಿವೃತ್ತ ದೈಹಿಕ ಶಿಕ್ಷಕರು ಕೂಡ್ಲಿಗಿ🪔*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಹಿರಿಯ ನಾಗರೀಕರು ಹಾಗೂ ನಿವೃತ್ತ ದೈಹಿಕ ಶಿಕ್ಷಕರಾದ ಕೆ.ಬಿ.ರೇವಣ್ಣ (86),ಏ15ರಂದು ಬೆಳಗಿನ ಜಾವ ಹೃದಯಘಾತದಿಂದ ನಿಧನರಾಗಿದ್ದಾರೆ.ವೃತ್ತಿಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು,ನಂತರದ ದಿನಗಳಲ್ಲಿ ಸಮಾಜ…
ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ…!!!
ವರದಿ. ಡಿ. ಎಂ ಈಶ್ವರಪ್ಪ ಸಿದ್ದಾಪುರ ಸಾಸಲವಾಡ:ಶ್ರೀ.ಧ.ಮಂ.ಗ್ರಾ.ಅ.ಸಂಸ್ಥೆಯಿಂದ ಕೆರೆಗೆ ಕಾಯಕಲ್ಪ* -ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಾಸಲವಾಡ ಗ್ರಾಮದಲ್ಲಿ,ಕೆರೆಯನ್ನ ಸಂಸ್ಥೆವತಿಯಿಂದ ಕಾಯಕಲ್ಪ ನೆರವೇರಿಸಲಾಗಿದೆ.ಹೂಳು ತೆಗೆದಿದ್ದು,ಕೆರೆಯನ್ನ ಸಂಪೂರ್ಣ ಸಮತಟ್ಟಾಗಿಸಿ ಒಪ್ಪ ಓರಣ ಮಾಡಲಾಗಿದೆ.ಸಂಸ್ಥೆಯೊಂದಿಗೆ ಸಾಸಲವಾಡ ಕೆರೆ ಕ್ಷೇಮಾಭಿವೃದ್ಧಿ ಸಂಘದ ಸಹಕಾರದಲ್ಲಿ,ಸುಮಾರು 65ದಿನಗಳ ನಿರಂತರ…
ಅಶೋಕ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ, ಕರಡಿ ಮೃತದೇಹ ಪತ್ತೆ.!
ವರದಿ. ಮಂಜುನಾಥ್, ಎಚ್ ಚಿತ್ರದುರ್ಗ: ಮೊಳಕಾಲ್ಮುರು: ತಾಲೂಕಿನ ಅಶೋಕ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ರೊಪ್ಪ ಗ್ರಾಮದ ಹೊರವಲಯದ ಸ್ಮಶಾನದ ಸಮೀಪ ಕರಡಿಯೊಂದರ ಮೃತದೇಹ ಮಂಗಳವಾರ ಪತ್ತೆಯಾಗಿದೆ. ರಾತ್ರಿ ಈ ಕರಡಿ ಮೃತಪಟ್ಟಿದ್ದು, ಅದರ ದೇಹದಲ್ಲಿ ಗಾಯದ ಗುರುತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯಾರೋ…
ಶ್ರೀಮತಿ ದುರುಗಮ್ಮ ಅನಾರೋಗ್ಯದಿಂದ ನಿಧನ…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ ದಿನಾಂಕ 9. 3 .2021. ವಿಜಯನಗರ ಜಿಲ್ಲೆ ಕೂಡ್ಲಿಗಿ* *ತಾಲೂಕು* *ನಿಧನ ವಾರ್ತೆ* ತಾಲೂಕಿನ ಹಾರಕಬಾವಿ ಗ್ರಾಮದ ಶ್ರೀಮತಿ ದುರುಗಮ್ಮ (50 ವರ್ಷ ) ಗಂಡ ಕರಿಯಪ್ಪ ಇವರ ಅನಾರೋಗ್ಯ ನಿಮಿತ್ತ ದಾವಣಗೆರೆ ಸಿಜಿ…
