ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಪೂರ್ವಭಾವಿ ಸಭೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಪ್ರವಾಸಿ ಮಂದಿರದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಗಳ ಕುಂದುಕೊರತೆಗಳನ್ನು ಆಲಿಸಿ, ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು ಗಳನ್ನು ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತ ಇಲ್ಲ ಸರಿಯಾದ ಸಮಯಕ್ಕೆ ಸಾಮಾನ್ಯ ಸಭೆ ಗಳನ್ನು ಕರೆಯುತ್ತಾ ಇಲ್ಲ ಗೌರವ ಧನ ,ನರೆಗಾ ಕಾಮಗಾರಿ ಗಳ 15,ಹಣಕಾಸು ಕ್ರಿಯಾ ಯೋಜನೆ ಇನ್ನೂ ಹಲವು ಕುಂದುಕೊರತೆಗಳ ಬಗ್ಗೆ ಚರ್ಚಿಸಿ, ದಿನಾಂಕ12:12:2022,ರಂದು ಬೆಂಗಳೂರು ಚಲೋ ವಿವಿಧ ಬೇಡಿಕೆಯನ್ನು ಪೂರೈಸಲು ರಾಜ್ಯದ ಅಧ್ಯಕ್ಷರು, ಶ್ರೀ ಯುತ ಸತೀಶ್, ಸರ್, ಹಾಗೂ ನಮ್ಮ ನೂತನ ವಿಜಯ ನಗರ ಜಿಲ್ಲಾ ಅಧ್ಯಕ್ಷರು ಶ್ರೀ ಯುತ ಸಣ್ಣಕ್ಕಿ ಲಕ್ಷ್ಮಣ್ ಸರ್ ರವರು ಸೂಚನೆ
ಮೆರೆಗೆ ಹಮ್ಮಿಕೊಂಡ ಕಾರ್ಯ ಕ್ರಮ ಕೆ ರಾಜ್ಯದ ಜಿಲ್ಲೆಯ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಭಾಗಿ ಆಗಿ ಕಾರ್ಯ ಕ್ರಮವನ್ನು ಯಶಸ್ವಿಗೋಳಿಸಬೆಕು ಎಂದು ಈ ಮೂಲಕ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಸದಸ್ಯರು ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕಿನ ಅಧ್ಯಕ್ಷ ರಾದ ಕೆ ಮುರುಳಿರಾಜ ರವರು ಮಾತನಾಡಿ ತಾಲೂಕಿನ ಎಲ್ಲಾ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು, ಭಾಗಿ ಆಗಬೇಕೆಂದು, ಒಗ್ಗಟ್ಟಿನಿಂದ ನಾವೆಲ್ಲರೂ ಭಾಗಿ ಆಗಬೇಕೆಂದು ಮಾತನಾಡಿದರು, ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶಿದ್ಧೆಶ್,ರಾಜಪ ,ವಿಜಯಮಲಿಕಾರಜುನ,ಅಶೋಕ, ವಿರಣ ಕರಿಯಪ್ಪ, ರಾಮು,ಬಾಲು,ರಾಜೇಶ್, ಶ್ರೀ ಕಾಂತ,ಬೋರಯ ತಮ್ಮಣ್ಣ,ಶಾಂತ ಕುಮಾರ್, ಗಂಗಾಧರ,ಇನ್ನೂ ಇತರೆ ಪದಾಧಿಕಾರಿಗಳು ಭಾಗವಹಿಸಿದರು,
ವರದಿ :ಸಿ ಅರುಣ್ ಕುಮಾರ್ ಜುಮ್ಮೊಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
