ಹೊನ್ನಾಳಿ ತಾಲೂಕಿನ ಸುಂಕದಕಟ್ಟೆಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಇಂದು ದೀಪಾವಳಿ ಅಮಾವಾಸ್ಯೆ
ಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಹೆಸರಾಂತ ಎರಡನೆಯ ಧರ್ಮಸ್ಥಳ ಎಂದೇ ಖ್ಯಾತಿಯಾಗಿರುವ ಮಂಜುನಾಥ ಸ್ವಾಮಿ ನರಸಿಂಹಸ್ವಾಮಿ ಅಣ್ಣಪ್ಪ ಸ್ವಾಮಿ ಈ ಇಂದು ದೀಪಾವಳಿ ಅಮಾವಾಸ್ಯೆ ದೇವತೆಗಳಿಗೆ ವಿಶೇಷ ಪೂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಸಲಾಗುತ್ತದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ರಾಜು ಸ್ವಾಮಿ ತಿಳಿಸಿದರು ಈ ದಿನದ ಪ್ರಸಾದದ ವಿನಿಯೋಗ ಮಾಡಿದವರು ಹಾವೇರಿ ಜಿಲ್ಲೆ ರಟ್ಟೆ ಹಳ್ಳಿ ತಾಲೂಕು ಪುರದಕೆರೆ ಗ್ರಾಮದ ವೀರಪ್ಪ ಗದ್ದಿಗೆಮ್ಮ,ಸಾಕಮ್ಮ ಮಂಜಪ್ಪ ಬುಳ್ಳಣನವರ್ ಮತ್ತು ದಿನೇಶ್ ಪೊಲೀಸ್ ಸೇರಿದಂತೆ ಕುಟುಂಬಸ್ಥರು ನೆರವೇರಿಸಿ ಕೊಟ್ಟರು…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
