ಇಟ್ಟಿಗಿಯ ಗ್ರಾಮ ಪಂಚಾಯತಿ ಮತ್ತು ಸಾರ್ವಜನಿಕ ಗ್ರಂಥಾಲಯ ದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ. ವಿಜಯ ನಗರ ಜಿಲ್ಲಾ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಸಂವಿಧಾನ ಶಿಲ್ಪಿ, ಮಹಾಮಾನವತಾ ವಾದಿ, ಡಾ : ಬಿ ಆರ್ ಅಂಬೇಡ್ಕರ್ ರವರ 131ನೇ, ಹಾಗೂ ಬಾಬು ಜಗಜೀವನ್ ರಾಂ ರವರ, & ಮಹಾವೀರ ಜಯಂತಿಗಳ ಆಚರಣೆಯನ್ನು 14-04-2022ರಂದು ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಎಂ ಪುಷ್ಪಾಶಿವಪ್ಪ ಇವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು, ಗ್ರಾ ಪಂ ಸದಸ್ಯರಾದ ಕೆ ಶಿವಮೂರ್ತೆಪ್ಪ,ಕೆ ಮಂಜುನಾಥ, ಎಂ ನಾಗರಾಜ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು ಉಳಿದ ಸದಸ್ಯರುಗಳಾದ ಶ್ರೀ ರವಿಯಪ್ಪ ಹೆಚ್, ಎ ಮದ್ದಾನಸ್ವಾಮಿ, ಶ್ರೀಮತಿ ಎಂ ಲಕ್ಷ್ಮಕ್ಕ, ಸಿ ಯಶೋಧಮ್ಮ, ಕಕ್ಕೂರು ಲೋಕೇಶ್, ಬೆಟ್ಟಪ್ಪ,ಪಿ ಡಿ ಒ ಎಂ ಪ್ರಕಾಶ್ ಸರ್, ಕಾರ್ಯದರ್ಶಿ ಅಲ್ಲಭಕ್ಷಿ ಸರ್ ಗ್ರಾ ಪಂ ಸಿಬ್ಬಂದಿಗಳು ಗ್ರಂಥಾಲಯ ಮೇಲ್ವಿಚಾರಕರು ಸಾರ್ವಜನಿಕರು ಪಾಲ್ಗೊಂಡಿದ್ದರು .ಮತ್ತು ಈ ದಿನ ಇಟ್ಟಿಗಿ ಗ್ರಾಮ ಪಂಚಾಯತಿ ಗ್ರಂಥಾಲಯದಲ್ಲಿ ವಿಶ್ವಜ್ಞಾನಿ,ಸಂವಿಧಾನ ಶಿಲ್ಪಿ, ಮಹಾಮಾನವತಾವಾದಿ, ಡಾ:ಅಂಬೇಡ್ಕರ್ ರವರ 131ನೇ ಜಯಂತಿ ಹಮ್ಮಿಕೊಳ್ಳಲಾಗಿತ್ತು,ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಎಂ ಪುಷ್ಪಶಿವಪ್ಪರವರು, ಸದಸ್ಯರಾದ ಕೆ ಶಿವಮೂರ್ತೆಪ್ಪ, ಕಕ್ಕೂರು ಲೋಕೇಶ್,ಎಚ್ ರವಿಯಪ್ಪ,ಶ್ರೀಮತಿ ಯಶೋಧ, ಲಕ್ಷ್ಮಕ್ಕ ಎಂ ಬೆಟ್ಟಪ್ಪ ನಾಗರಾಜ್ ಗ್ರಾ ಪಂ ಕ್ಲರ್ಕ್ ಕಂ ಡಿ ಇ ಒ ಹೆಚ್ ಪ್ರಕಾಶ್, ಗ್ರಂಥ ಮೇಲ್ವಿಚಾರಕರಾದ ದೇವೇಂದ್ರಪ್ಪ ಮತ್ತು ಓದುಗರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ-ಪ್ರಕಾಶ್ ಆಚಾರ್…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
