ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ಜುಮ್ಮೋಬನಹಳ್ಳಿ ಗ್ರಾಮದಲ್ಲಿ ಕೋವಿಡ್-19 ಲಸಿಕೆ ಹಾಕಲಾಯಿತು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಜುಮ್ಮೋಬನಹಳ್ಳಿ ಗ್ರಾಮ ಹಾಗೂ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರಾದ ಜಿ.ಟಿ ತಿಪ್ಪೇಸ್ವಾಮಿಯವರ ಸಹಕಾರದಿಂದ ಹಾಗೂ ಗ್ರಾಮದ ಮುಖಂಡರಿಂದ ಕೋವಿಡ್-19 ಲಸಿಕೆ ಹಾಕಿಸಿಕೊಂಡ ವರಿಗೆ ಮಾತ್ರ ಆಹಾರಧಾನ್ಯ ವಿತರಿಸಲಾಗುವುದುಎಂದು ಗ್ರಾಮದಲ್ಲಿ ಹೇಳಿದಾಗ, ಲಸಿಕೆ ಹಾಕಿಸಿಕೊಳ್ಳದೇ ಇದ್ದವರುಲಸಿಕೆ ಹಾಕಿಸಿಕೊಳ್ಳಲುಮುಂದಾದರು. ಜುಮ್ಮೋಬನಹಳ್ಳಿ ಗ್ರಾಮದ ಮುಖಂಡ,ಜಿ.ಓ ಬಣ್ಣ ಮಾತನಾಡಿ ಆರೋಗ್ಯ ಇಲಾಖೆ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು, 6:00 30 ನಿಮಿಷದಿಂದ ಸಂಜೆ 7.30 ರವರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಪ್ರತಿಯೊಬ್ಬರಿಗೂ ಕೋರೋನ ಲಸಿಕೆ ಹಾಕಿಸಿ ಕೊಳ್ಳುವಂತೆ ಮನವೊಲಿಸಿ. ಮನೆಮನೆಗೂ ಹೋಗಿಲಸಿಕೆ ಹಾಕಿಸಿ ಕೊಳ್ಳುವಂತೆ ಹಾಗೂಪ್ರತಿಯೊಬ್ಬರು ನಿಷ್ಠೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳು, ಬೀರುವುದಿಲ್ಲ ಕರೋನಾ ಲಸಿಕೆ ಒಂದನೇ ಹಾಗೂ ಎರಡನೇ ಲಸಿಕೆ ಹಾಕ ಲಾಗುವುದು ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಲಸಿಕೆಯನ್ನು ಹಾಕಿಸಿಕೊಂಡು ಕೊರೋನ ಹೆಮ್ಮಾರಿಯನ್ನು ಹೊಡೆದೋಡಿಸಿ ಎಂದು ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತಯರು. ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸು ವದರ ಮೂಲಕ ಲಸಿಕೆ ಹಾಕಿಸಿಕೊಳ್ಳದೇಇರುವರಿಗೆ ಲಸಿಕೆ ಹಾಕಿಸಿದರು.ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಚೆನ್ನಬಸಮ್ಮ ಬಸಣ್ಣ, ಗ್ರಾಮ ಪಂಚಾಯತಿ ಸದಸ್ಯ ಗೌಡ್ರ ಸಣ್ಣಓಬಯ್ಯ,ದಾಸಪ್ಪ, ಅತಿಥಿ ಶಿಕ್ಷಕ ಜಿ. ಓ ಮಂಜುನಾಥ,ಆರೋಗ್ಯ ಇಲಾಖೆ ಮಲ್ಲಿಕಾ..ರಾಜಮ್ಮ.ಅಂಗನವಾಡಿ ಕಾರ್ಯಕರ್ತರಾದ ಪಾರ್ವತಮ್ಮ,ಪದ್ಮಾವತಿ, ಆಶಾ ಕಾರ್ಯಕರ್ತೆಯರದ ಶ್ರೀಮತಿ ಅನುರಾಧ, ಹಾಗೂ ಶ್ರೀಮತಿ ತಾಯಮ್ಮ, ಅಂಗನವಾಡಿ ಸಹಾಯಕಿಯರಾದ ಶ್ರೀಮತಿ ಮಲ್ಲಮ್ಮ,ಬೋರಮ್ಮ, ಮಾರಮ್ಮ ಸೇರಿದಂತೆ, ಊರಿನ ಮುಖಂಡರು ಪ್ರಮುಖರು ಸಾರ್ವಜನಿಕರೊಂದಿಗೆ ಕರೋನಲಸಿಕೆ ಕಾರ್ಯಕ್ರಮ ಯಶಸ್ವಿ ಗೊಂಡಿತ್ತು…

ವರದಿ. ವೀರೇಶ್, ಕೆ, ಎಸ್, ಕಾನಹೋಸಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
