ಕೋಂಡ್ಲಹಳ್ಳಿ: ದಂಡಿದುರ್ಗಮ್ಮ ದೇವಾಲಯದ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮ.!

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೋಂಡ್ಲಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ದಂಡಿದುರ್ಗಮ್ಮ ದೇವಾಲಯದ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಅವರು ಭಾಗವಹಿಸಿದರು. ಈ ಳ ಸಂದರ್ಭದಲ್ಲಿ ಎಸ್.ಕೆ.ಗುರುಲಿಂಗಪ್ಪ, ಮಂಜುನಾಥ್, ಮೊಗಲಳ್ಳಿ ಜಯಣ್ಣ, ರಾಮಾಂಜನೇಯ, ಕರಿಬಸಪ್ಪ,ಜಯಪ್ರಕಾಶ್, ಜಯಣ್ಣ ,ರಾಮಚಂದ್ರಪ್ಪ, ಮೆಹಬೂಬ್ ಖಾನ್, ಮಚ್ಚಂದ್ರಪ್ಪ,ಸ್ವಾಮಿ, ಡಿ.ವೈ.ಎಸ್.ಪಿ ಶಾಂತವೀರ್ ಮುಂತಾದವರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend