ಅಗಲಿದ ಹಿರಿಯ ಪತ್ರಕರ್ತರುಗಳಿಗೆ ಕೆ.ಯು.ಡಬ್ಲೂ.ಜೆ ವತಿಯಿಂದ ಭಾವಪೂರ್ಣ ಶ್ರಧ್ದಾಂಜಲಿ…!!!

ಅಗಲಿದ ಹಿರಿಯ ಪತ್ರಕರ್ತರುಗಳಿಗೆ ಕೆ.ಯು.ಡಬ್ಲೂ.ಜೆ ವತಿಯಿಂದ ಭಾವಪೂರ್ಣ ಶ್ರಧ್ದಾಂಜಲಿ:-ಬೆಂಗಳೂರಿನ ಕಂದಾಯ ಭವನದಲ್ಲಿರುವ kuwj ಕೇಂದ್ರ ಕಛೇರಿಯಲ್ಲಿಂದು ಅಗಲಿದ ಹಿರಿಯ ಪತ್ರಕರ್ತರುಗಳಾದ ಸದಾನಂದ (ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರರು),ಹಾಯ್ ಬೆಂಗಳೂರಿನ ಕ್ರೈಂ ರಿಪೋರ್ಟರ್ ರಾದ ಸುನೀಲ್ ಹೆಗ್ಗರವಳ್ಳಿ,ಮಂಡ್ಯ ಜಿಲ್ಲೆಯ ಹಿರಿಯ ಪತ್ರಕರ್ತರಾದ ರಾಬರ್ಟ್ ರಾಜ್ ಹಾಗೂ ಡಾವಣಗೆರೆಯ ಹಿರಿಯ ಪತ್ರಕರ್ತರಾದಂತ ಬಸವರಾಜ್ ರವರುಗಳಿಗೆ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿ.ಸಿ.ಲೋಕೇಶ್,ರಾಜ್ಯ ಕಾರ್ಯದರ್ಶಿಗಳಾದ ಬಂಗ್ಲೆ ಮಲ್ಲಿಕಾರ್ಜುನ,ಮಾಜಿ ರಾಜ್ಯ ಕಾರ್ಯದರ್ಶಿಗಳಾದ ಯುಸೂಫ್ ಪಟೇಲ್ ಹಾಗೂ ಬೆಂಗಳೂರು ನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿಗಳಾದ ಕೆ.ಆರ್ ದೇವರಾಜ್ ರವರು ಇಂದು ಭಾವಪೂರ್ಣ ಶ್ರಧ್ದಾಂಜಲಿಯನ್ನು ಸಮರ್ಪಿಸಿ ಜೊತೆಗೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಹಾಗೂ ಬಂಗ್ಲೆ ಮಲ್ಲಿಕಾರ್ಜುನ ರವರು ಇವರುಗಳ ಕಾರ್ಯದಕ್ಷತೆಯ ಸೇವೆಯ ಕುರಿತು ನೆನಪಿನ ಮುಖಾಂತರ ನುಡಿನಮನ ಸಲ್ಲಿಸಿದರು..

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend